tag:blogger.com,1999:blog-2373588077895190053.post7709651496558148222..comments2023-10-14T19:19:15.945+05:30Comments on ನನ್ನೊಳಗಿನ ಔಟ್ ಪುಟ್ಟು!!!: ಚೀಟಿಚಿನ್ಮಯ ಭಟ್http://www.blogger.com/profile/16355191430201446925noreply@blogger.comBlogger11125tag:blogger.com,1999:blog-2373588077895190053.post-8250266768244023822016-06-09T18:22:53.582+05:302016-06-09T18:22:53.582+05:30hi anna super ide kavana...hi anna super ide kavana...Anonymoushttps://www.blogger.com/profile/07215729757923322981noreply@blogger.comtag:blogger.com,1999:blog-2373588077895190053.post-5575577523800743162013-12-21T19:26:55.860+05:302013-12-21T19:26:55.860+05:30ನಮಸ್ಕಾರ :)....
ಧನ್ಯವಾದ ನನ್ನ ಸಾಲುಗಳನ್ನು ಮೆಚ್ಚಿ ಪ್ರೋ...ನಮಸ್ಕಾರ :)....<br />ಧನ್ಯವಾದ ನನ್ನ ಸಾಲುಗಳನ್ನು ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ...<br />ನಮಸ್ತ್ಸೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-88925272178864695172013-12-21T19:26:00.502+05:302013-12-21T19:26:00.502+05:30ಸತೀಶ್ ಜೀ......
ನಿರಾಭರಣತೆ ....ಚೆನಾಗಿದೆ ಗುರುಗಳೇ :).....ಸತೀಶ್ ಜೀ......<br />ನಿರಾಭರಣತೆ ....ಚೆನಾಗಿದೆ ಗುರುಗಳೇ :)........<br />ಧನ್ಯವಾದ..ಬರ್ತಾ ಇರಿ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-20584262950977647042013-12-18T13:07:47.072+05:302013-12-18T13:07:47.072+05:30ಅಂದು ಬರೆದು ಬಾರದ ಚೀಟಿ,ಇಂದು ಬಂದಿದೆ .....
ನನ್ನೆಲ್ಲ ಬಣ...ಅಂದು ಬರೆದು ಬಾರದ ಚೀಟಿ,ಇಂದು ಬಂದಿದೆ .....<br />ನನ್ನೆಲ್ಲ ಬಣ್ಣ,ಪಗಡಿಯ ಕಳಚಿ ,<br />ಚೌಕಿಯಂಚಿನ ಮನುಜಗನ್ನಡಿಯೆದುರು ತಂದು ನಿಲ್ಲಿಸಿದೆ..<br /><br />ಕೆಲವು ಸೋಜಿಗದ ಸಾಲುಗಳಿವೆ...<br />ಚೌಕಿಯಂಚಿನ ಮನುಜಗನ್ನಡಿ...<br />ನನ್ನೆಲ್ಲ ಬಣ್ಣ,ಪಗಡಿಯ ಕಳಚಿ ,<br />ಚಾಲೀಸಿನ ಚಸ್ಮಕೆ.......<br /><br />ಚಂದವಿದೆ......ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-2373588077895190053.post-90838402520894758552013-12-18T10:07:21.665+05:302013-12-18T10:07:21.665+05:30ನಿಮ್ಮ ಕವಿತಾ ವಸ್ತುಗಳಿಗೆ ಪ್ರಾಸ ಲಯಗಳೆಂಬ ಆಭರಣ ಗಳಿಂದಲೇ ...ನಿಮ್ಮ ಕವಿತಾ ವಸ್ತುಗಳಿಗೆ ಪ್ರಾಸ ಲಯಗಳೆಂಬ ಆಭರಣ ಗಳಿಂದಲೇ ಕೂಡಿರಬೇಕೆಂಬ ಬೇಲಿ ಹಾಕ್ಕೊಬೇಡಿ ಚಿನ್ಮಯ್.. ಎಲ್ಲಾ ಕವಿತೆಗಳು ಹಾಗಿರಲೇ ಬೇಕೆಂದಿಲ್ಲ. ನಿರಾಭರಣತೆಯೂ ಕೆಲವೊಮ್ಮೆ ಸುಂದರವಾಗಿರಬಲ್ಲದು. ಪದ ಮೋಹಕ್ಕೆ ಬಿದ್ದು ಸುಂದರ ಭಾವದ ಓಘವನ್ನ ಕೆಡಿಸೋ ಪ್ರಯತ್ನ ಬೇಡ. ಬುದ್ಧಿಗಿಂಥ ಜಾಸ್ತಿ ಮನಸಿಗೆ ಕೆಲಸ ಕೊಟ್ರೆ ಆಯ್ತು.. ನಿಮ್ಮ ಕವಿ ಸದಾ ಕಾಲಕ್ಕೂ ಹಸನ್ಮುಖಿ. <br /><br />ಕವನ ಇಷ್ಟವಾಯ್ತು ಚಿನ್ಮಯ್. :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-2373588077895190053.post-38687147276943237712013-12-17T21:59:11.053+05:302013-12-17T21:59:11.053+05:30ಬದರಿ ಸರ್....
ಧನ್ಯವಾದಗಳು ನಿಮ್ಮ ಮಾತುಗಳಿಗೆ.....
ಅಹ್ ಗ...ಬದರಿ ಸರ್....<br />ಧನ್ಯವಾದಗಳು ನಿಮ್ಮ ಮಾತುಗಳಿಗೆ.....<br />ಅಹ್ ಗೊತ್ತಿಲ್ಲ ನನ್ನ ಸಮಸ್ಯೆ ಸಧ್ಯಕ್ಕೆ ಕವನದ ಮಧ್ಯಭಾಗ...ಕವನದ ಆರಂಭದ ಗುಟುಕು ಎಲ್ಲೋ ಹೊಳೆದಿರುತ್ತದೆ...ಅದನ್ನು ಗೀಚಿರುತ್ತೇನೆ ಪಟ್ಟಿ ತುದಿಗೆ....ಇನ್ನು ಅಂತ್ಯ ಅವಾಗಲೇ ಸಿಕ್ಕಿರುತ್ತದೆ ಅಥವಾ ಮತ್ಯಾವತ್ತಾದ್ರೂ ಯೋಚಿಸಿದಾಗ ಸಿಗುತ್ತದೆ....ಗೊತ್ತಿಲ್ಲ ಅಂತ್ಯದ ಬಗ್ಗೆ ಇನ್ನೂ ನನ್ನ ಮೇಲೇ ನನಗೆ ತೃಪ್ತಿಯಿಲ್ಲ ಬಹಳಷ್ಟು ಕವನಗಳಿಗೆ...ಇನ್ನು ಮಧ್ಯದ ಸಾಲುಗಳೇ ಸಮಸ್ಯೆ ಯಾಗಿರುವವು...<br />ಏನೋ ಗೊತ್ತಿಲ್ಲ ಭಾವ ಸ್ಪಷ್ಟ್ತವಾಗಿರುತ್ತದೆ...ಅದನ್ನು ಸುಮ್ಮನೆ ಸರಳ ಶಬ್ಧದಲ್ಲಿ ಹೇಳಲೇ ಅಥವಾ ಒಂದಿಷ್ಟು ಅಲಂಕಾರಕೊಟ್ಟು ನನಗಿಷ್ಟದ ರೂಪುಕೊಡಲೇ ಎನ್ನುವ ಗೊಂದಲ ನನ್ನದು :(...<br /><br />ಹಮ್....ಧನ್ಯವಾದ ನಿಮ್ಮ ಅನಿಸಿಕೆ ,ಸಲಹೆಗಳಿಗಾಗಿ.......ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-36462048081088727822013-12-17T21:53:24.622+05:302013-12-17T21:53:24.622+05:30ಸ್ವರ್ಣಾ ಅಕ್ಕಾ...
ಧನ್ಯವಾದಗಳು ನಿಮ್ಮ ಅಕ್ಕರೆಯ ಮಾತುಗಳಿ...ಸ್ವರ್ಣಾ ಅಕ್ಕಾ...<br /> ಧನ್ಯವಾದಗಳು ನಿಮ್ಮ ಅಕ್ಕರೆಯ ಮಾತುಗಳಿಗೆ....<br />ಹಮ್...ಏನೋ ನನ್ನೊಳಗೇನೆ ಎರಡು ಪಾರ್ಟಿ ಹುಟ್ಟಿಕೊಂಡಿದೆ..ಏನ್ ಕಥೆನೊ ಮುಂದೆ ಗೊತ್ತಿಲ್ಲ....<br />ಧನ್ಯವಾದ...ಖಂಡಿತ ನಿಮ್ಮ ಮಾರ್ಗದರ್ಶನ ಅಗತ್ಯ ನಂಗೆ ...ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-5394766064407612542013-12-17T21:39:38.220+05:302013-12-17T21:39:38.220+05:30ಸುನಾಥ ಕಾಕಾ......
ನೀವ್ ಹೇಳಿದ್ದು ಪೂರ್ತಿ ಅರ್ಥ ಆಗ್ಲಿಲ್...ಸುನಾಥ ಕಾಕಾ......<br />ನೀವ್ ಹೇಳಿದ್ದು ಪೂರ್ತಿ ಅರ್ಥ ಆಗ್ಲಿಲ್ಲ,ಏನೋ ಒಂದ್ಚೂರು ಹೋಯ್ತು ಒಳಗೆ...<br />ಧನ್ಯವಾದ :)...ತಲೆ ತಿನ್ತಾ ಇರ್ತೀನಿ ಏನೇನೋ ..ಬೇಜಾರಾಗ್ಬೇಡಿ...ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2373588077895190053.post-58470249910519752202013-12-17T19:40:02.695+05:302013-12-17T19:40:02.695+05:30ಕವನ ಮತ್ತು ಅದರ ಹುಟ್ಟು ಕವಿಯ ನಿಜವಾದ ಪ್ರಸವ ವೇದನೆ. ತಿಣಕ...ಕವನ ಮತ್ತು ಅದರ ಹುಟ್ಟು ಕವಿಯ ನಿಜವಾದ ಪ್ರಸವ ವೇದನೆ. ತಿಣಕಾಡಿ ತಿಣಕಾಡಿ ಹೊಂಚಿದಷ್ಟೂ ಕೆಲವೊಮ್ಮೆ ಕವಿತಾ ಸುಂದರಿ ಕೈಗೆಟುಕುವಳೇ ಅಲ್ಲ! ಒಮ್ಮೆ ದೀಢೀರೆಂದು ಆವರೆಸಿಕೊಂಡು ಬಿಡುತ್ತಾಳೆ ಅದೇ ಸಾರ್ಥಕತೆ ನಮಗೆ. <br /><br />ಕವನದ ಅಂತ್ಯ ಇಡೀ ಕವನವನ್ನು ಎಬ್ಬಿಸಿ ನಿಲ್ಲಿಸಿದೆ. <br />"ಚೌಕಿಯಂಚಿನ ಮನುಜಗನ್ನಡಿಯೆದುರು ತಂದು ನಿಲ್ಲಿಸಿದೆ.." Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-2373588077895190053.post-83322760213959214392013-12-17T11:15:21.803+05:302013-12-17T11:15:21.803+05:30ಇವು ಬಿಡಿ ಬಿಡಿ ಸಾಲು ಅಂತ ನನಗೇನೂ ಅನ್ನಿಸಲಿಲ್ಲ...ಎಲ್ಲ ಸ...ಇವು ಬಿಡಿ ಬಿಡಿ ಸಾಲು ಅಂತ ನನಗೇನೂ ಅನ್ನಿಸಲಿಲ್ಲ...ಎಲ್ಲ ಸೇರಿ ಕೊನೆಗೆ <br />ಮನುಜನ ಕನ್ನಡಿ ಎದುರು ನಿಲ್ಲಿಸಿ ಒಳ್ಳೇ ಅಂತ್ಯವನ್ನೇ ಕೊಟ್ಟಿದ್ದಿರಿ ಚಿನ್ಮಯ್<br />ಪ್ರಾಸ ಬಧ್ಧವಾದ ಕವಿತೆಗಳು ಎಷ್ಟು ಸುಂದರವೋ, ತನ್ನಷ್ಟಕ್ಕೆ ತಾನು ಹರಿವ ತೊರೆಯಂತೆ ಹರಿವ<br />ಪದಗಳೂ ಅಷ್ಟೇ ಸುಂದರ. ಕಾಕಾ ಹೇಳಿದಂತೆ ನಿಮ್ಮೊಳಗಿನ ಕವಿಯನ್ನು ಬರೆಯಲು ಬಿಡಿ ...<br />ಬರೆದದ್ದನ್ನು ಬೇಜಿಝಾಕ್ ಇಲ್ಲಿ ಹಾಕಿ <br />Swarnahttps://www.blogger.com/profile/07755878001911618838noreply@blogger.comtag:blogger.com,1999:blog-2373588077895190053.post-23127819728667718022013-12-16T23:04:08.936+05:302013-12-16T23:04:08.936+05:30ಕವನ ತುಂಬ ಚೆನ್ನಾಗಿ ಬಂದಿದೆ. ನಿಮ್ಮೊಳಗೆ ಒಬ್ಬ ಕವಿ ಇದ್ದಾ...ಕವನ ತುಂಬ ಚೆನ್ನಾಗಿ ಬಂದಿದೆ. ನಿಮ್ಮೊಳಗೆ ಒಬ್ಬ ಕವಿ ಇದ್ದಾನೆ. ಅವನನ್ನು ಬರೆಯಲು ಬಿಡಿ!sunaathhttps://www.blogger.com/profile/13386371953472087631noreply@blogger.com